ಸೋಂಕಿನ ಮೂಲದಲ್ಲಿ ಗೊಂದಲ

ಬಿಗ್ ಬ್ರೇಕಿಂಗ್ ನ್ಯೂಸ್  ಉಪ್ಪಿನಂಗಡಿಗೂ ವಕ್ಕರಿಸಿದ ಕೊರೋನಾ
Facebook
Twitter
LinkedIn
WhatsApp

ಉಪ್ಪಿನಂಗಡಿಯ ಕೊರೋನಾ ಸೋಂಕಿತ ವ್ಯಕ್ತಿ ದೆಹಲಿಗೆ ವಕೀಲನಾಗಿ ತನ್ನ ಕಛೇರಿಯ ಕೆಲಸಕ್ಕೆ ತೆರಳಿದ್ದು, ತಬ್ಲಿಘಿ ಜಮಾತಿನಲ್ಲಿ ಭಾಗವಹಿಸಿಲ್ಲ ಎಂದು ಸ್ವತಹ ಧ್ನನಿಮುದ್ರಿಕೆ ಯೊಂದರಲ್ಲಿ ತಿಳಿಸಿದ್ದಾರೆ ಎನ್ನಲಾಗಿದ್ದು; ಇನ್ನೊಂದೆಡೆ ಸ್ಥಳೀಯರಿಗೆ ಈತ ತಬ್ಲಿಘಿ ಜಮಾತಿನಲ್ಲಿ ಭಾಗವಹಿಸಿರಬಹುದೆಂಬ ಶಂಕೆ ಇದೆ. ಈ ವಿಚಾರವಾಗಿ ಜಿಲ್ಲಾ ಪೊಲೀಸರು ವಿಸ್ತ್ರತ ತನಿಖೆ ನಡೆಸಿ, ಸತ್ಯವನ್ನು ನಾಡಿಗೆ ತಿಳಿಸಬೇಕಾಗಿದೆ.

Latest News

Related Posts