ಹಸಿದು ಕಂಗಾಲಾದ ಕೋತಿಗಳಿಗೆ ಹಣ್ಣು ನೀಡಿದ ಶಾಸಕ

ಹಸಿದು ಕಂಗಾಲಾದ ಕೋತಿಗಳಿಗೆ ಹಣ್ಣು ನೀಡಿದ ಶಾಸಕ
Facebook
Twitter
LinkedIn
WhatsApp

ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಎಪ್ರಿಲ್ 18ರಂದು ಚಾರ್ಮಾಡಿ ಘಾಟಿ ಪ್ರದೇಶಕ್ಕೆ ಭೇಟಿ ನೀಡಿ, ಇಲ್ಲಿ ಆಹಾರವಿಲ್ಲದೇ ಹಸಿದು ಕಂಗಾಲಾದ ಕೋತಿಗಳಿಗೆ ವಿವಿಧ ಹಣ್ಣುಗಳನ್ನು ಹಂಚಿ ಮಾನವೀಯತೆ ಮೆರೆದರು. ಆಹಾರಕ್ಕಾಗಿ ಈ ಘಾಟಿ ರಸ್ತೆ ಹಾದುಹೋಗುವ ಪ್ರಯಾಣಿಕರನ್ನೇ ಅವಲಂಬಿಸಿದ್ದ ಇಲ್ಲಿನ ಕೋತಿಗಳು; ಕೊರೋನಾ ಸೋಂಕಿನ ಬೀತಿಯಿಂದ ದೇಶವೇ ಲಾಕ್ ಡೌನ್ ಆದ ಕಾರಣ ಪ್ರವಾಸಿಗರಿಲ್ಲದೇ ಆಹಾರ ದೊರಕದೇ ಕಂಗಾಲಾಗಿ ಆಕಾಶದತ್ತ ನೋಡುತ್ತಿದ್ದವು.

Latest News

Related Posts