ಕೋವಿಡ್ ವಾರಿಯರ್ಸ್ ರಿಗೆ ಆಹಾರದ ಕಿಟ್ ವಿತರಣೆ

Facebook
Twitter
LinkedIn
WhatsApp

ಬೆಳ್ತಂಗಡಿ ರೋಟರಿ ಕ್ಲಬ್ಬಿನ ಸದಸ್ಯ ಡಾl ಪ್ರದೀಪ್ ಮೇ 12ರಂದು ಇಂದಬೆಟ್ಟುವಿನಲ್ಲಿ ಕೋವಿಡ್ ವಾರಿಯರ್ಸ್ ಎಂದು ಗುರುತಿಸಿಕೊಂಡ ಆಶಾ ಕಾರ್ಯಕರ್ತೆಯರನ್ನು ಆಹಾರ ಧಾನ್ಯದ ಕಿಟ್ ನೀಡಿ ಗೌರವಿಸುವ ಮೂಲಕ ದಾದಿಯರ ದಿನಾಚರಣೆ ಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸೇವಾ ಟ್ರಸ್ಟಿನ ಅಧ್ಯಕ್ಷ ಎ. ಬಿ. ಉಮೇಶ್, ಸದಸ್ಯ ಧರ್ಣಪ್ಪ, ನಾವೂರು ಹಾಲಿನ ಸೊಸೈಟಿಯ ಅಧ್ಯಕ್ಷ ಉಮೇಶ್ ಪ್ರಭು ಮತ್ತಿತರರು ಹಾಜರಿದ್ದರು.

Latest News

Related Posts