ಕೊಯ್ಯೂರಿನಲ್ಲಿ ಹರಿಕಥಾ ಕಾಲಕ್ಷೇಪ

ಕೊಯ್ಯೂರಿನಲ್ಲಿ ಹರಿಕಥಾ ಕಾಲಕ್ಷೇಪ
Facebook
Twitter
LinkedIn
WhatsApp

ಬೆಳ್ತಂಗಡಿ: ಕೊಯ್ಯೂರು ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿಯ ಪ್ರಯುಕ್ತ ‘ಶ್ರೀ ಮಹಿಷ ಮರ್ದಿನಿ’ ಪುರಾಣಕಥೆಯ ಹರಿಕಥಾ ಕಾಲಕ್ಷೇಪವು ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯರಿಂದ ನಡೆಯಿತು. ಸುವರ್ಣ ಕುಮಾರಿ, ಸುಮಂಗಲ ಕುಂಟಿನಿ ಹಾಗೂ ಮಧೂರು ವಿಷ್ಣು ಪ್ರಸಾದ ಕಲ್ಲೂರಾಯ ಹಿಮ್ಮೇಳದಲ್ಲಿ ಹಾಡಿನಲ್ಲಿ ಸಹಕರಿಸಿದರೆ; ಓಜಸ್ವಿ ತಬಲದಲ್ಲಿ ಸಹಕರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಕೊಯ್ಯುರು ಅಶೋಕ ಭಟ್ ಅಗ್ರಶಾಲೆ ಮತ್ತು ದೇವಳದ ಭಜನಾ ಸಂಘವು ಸಹಕಾರವನ್ನು ನೀಡಿತ್ತು.

Latest 5

Related Posts