ಬೆಳ್ತಂಗಡಿ ಶ್ರೀರಾಮ ಸೊಸೈಟಿಗೆ ಸಿಐಡಿ ದಾಳಿ

ಬೆಳ್ತಂಗಡಿ ಶ್ರೀರಾಮ ಸೊಸೈಟಿಗೆ ಸಿಐಡಿ ದಾಳಿ
Facebook
Twitter
LinkedIn
WhatsApp

ಬೆಳ್ತಂಗಡಿ: ನಿರಂತರ ಅವ್ಯವಹಾರ ನಡೆಸಿ, ನೂರಾರು ಮಂದಿಗೆ ಕೋಟ್ಯಾಂತರ ರೂಪಾಯಿ ಹಣ ವಂಚಿಸಿದ ಬೆಳ್ತಂಗಡಿಯ ಶ್ರೀ ರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಸಿಐಡಿ ದಾಳಿ ನಡೆಸಿದ್ದು; ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್‌ರನ್ನು ವಶಕ್ಕೆ ಪಡೆದು, ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.ಸಿಐಡಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಪರಿಸರದಲ್ಲಿರುವ ಸೊಸೈಟಿಯ ನಿರ್ದೇಶಕರುಗಳು ಎದ್ದೆನೋ…ಬಿದ್ದೆನೋ ಎಂದು ಕಾಲಿಗೆ ಬುದ್ದಿ ಹೇಳಿ ಅವರಿಂದಾಗುವಷ್ಟು ವೇಗವಾಗಿ ಓಡಿ ಹೋಗಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

Latest 5

Related Posts