ಬೆಳಾಲು: ಬೆಳಾಲು ಗ್ರಾಮದ ಮಾಯಾ ಕ್ರಾಸ್ ಬಳಿ ಅಪ್ಪಳಿಸಿದ ಸಿಡಿಲಿಗೆ ಅಕೇಶಿಯಾ ಮರವೇ ಛಿದ್ರಗೊಂಡಿದೆ. ಸುದೈವವಶಾತ್ ಈ ರಣಭೀಕರ ಸಿಡಿಲು ಜನಸಂಚಾರವಿರುವಲ್ಲಿ ಅಥವಾ ತೋಟ, ಗದ್ದೆಗಳಿಗೆ ಅಥವಾ ಯಾರದ್ಧೇ ಮನೆಗೆ ಅಪ್ಪಳಿಸದಿರುವುದು, ಇಂತಹ ಅಪಾಯಗಳಿಂದ ಪಾರಾಗಲು ಪರಿಸರದಲ್ಲಿ ಮರಗಳನ್ನು ಬೆಳೆಸಿ ಉಳಿಸಬೇಕೆಂಬ ವಾದಕ್ಕೆ ಪುಷ್ಠಿ ನೀಡಿದೆ.






