ಬೆಳ್ತಂಗಡಿ: ಮೇ 1ರಂದು ಸುರಿದ ಭಾರೀ ಗಾಳಿಮಳೆಗೆ ತೆಂಗಿನ ಮರವೊಂದು ಸುಲ್ಕೇರಿಮೊಗ್ರು ಗ್ರಾಮದ ಕಂಬ್ಳದಡ್ಡ ನಾರಾಯಣ ಮಡಿವಾಳರ ಮನೆಗೆ ಬಿದ್ದ ಪರಿಣಾಮ ಮನೆಯ ಪಾರ್ಶವೊಂದು ಕುಸಿದುಬಿದ್ದಿದೆ. ನಷ್ಟದ ಅಂದಾಜು ಇನ್ನಷ್ಟೇ ತಿಳಿಯಬೇಕಾಗಿದೆ.

ಬೆಳ್ತಂಗಡಿ: ಮೇ 1ರಂದು ಸುರಿದ ಭಾರೀ ಗಾಳಿಮಳೆಗೆ ತೆಂಗಿನ ಮರವೊಂದು ಸುಲ್ಕೇರಿಮೊಗ್ರು ಗ್ರಾಮದ ಕಂಬ್ಳದಡ್ಡ ನಾರಾಯಣ ಮಡಿವಾಳರ ಮನೆಗೆ ಬಿದ್ದ ಪರಿಣಾಮ ಮನೆಯ ಪಾರ್ಶವೊಂದು ಕುಸಿದುಬಿದ್ದಿದೆ. ನಷ್ಟದ ಅಂದಾಜು ಇನ್ನಷ್ಟೇ ತಿಳಿಯಬೇಕಾಗಿದೆ.