ನನ್ನ ಹುಟ್ಟೂರು

ಮಲೆನಾಡಿನ ತಪ್ಪಲಲಿಗಿರಿ ಕಾನನದ ನೆಳಲಿನಲಿ lಬೆಚ್ಚನೆಯ ಮಡಿಲಿರಲುತೊಟ್ಟಿಲು ತೂಗಿದಾ ತವರೂರು ll೧ll ….ಎಂದೂ ಮರೆಯದ ನನ್ನ ಹುಟ್ಟೂರು…ನದಿ ತೊರೆಗಳ ಸಿಂಚನಕೆತೊಯ್ದ ತೆನೆಯ ಹಸೆಯಿರಲು ತಾಯ್ನೆಲದ ಮಣ್ಣ ಘಮಘಮವುಕೈಬೀಸಿ ಕರೆಯುದೆನ್ನ ತವರೂರುll೨ll…ಎಂದೂ ಮರೆಯದ ನನ್ನ ಹುಟ್ಟೂರು…ಸೊಗಡಿನ ಜಾತ್ರೆಯೊಳುತವರಿನ ಕರೆಯಿರಲುlಸಂಭ್ರಮದಿ ಕಂಡ ಶ್ರೀ ಕುತ್ಯಾರುಸರಳತೆಯಲಿ ಸಾಗುವ ಬೊಳ್ತೇರುll೩ll…ಎಂದೂ ಮರೆಯದ ನನ್ನ ಹುಟ್ಟೂರು…ವಿಧವಿಧದ ಧರ್ಮವಿರಲುಮತ ಭೇದಎಂದೂ ಇರದುlನಮ್ಮೂರ ಚಾವಡಿಯ ಮಹಿಮೆಯದುಬೆಲ್ಲದಾ ಸವಿಯಿತ್ತ ತವರೂರುll೪ll…ಎಂದೂ ಮರೆಯದ ನನ್ನ ಹುಟ್ಟೂರು…-ಡಾ.ಸುಧೀರ್ ಪ್ರಭು-
ವಾರ ಭವಿಷ್ಯ- 1-06-2020 ರಿಂದ 7-06-2020 ರವರೆಗೆ

ಎಸ್.ಗೋಪಾಲಕೃಷ್ಣ. ಶಗ್ರಿತ್ತಾಯ. ಜ್ಯೋತಿಷಿ, ಶಾಂತಿಗೋಡು. 9902209240.
ವಾರ ಭವಿಷ್ಯ- 25-05-2020 ರಿಂದ 31-05-2020 ರವರೆಗೆ

ಎಸ್.ಗೋಪಾಲಕೃಷ್ಣ. ಶಗ್ರಿತ್ತಾಯ. ಜ್ಯೋತಿಷಿ, ಶಾಂತಿಗೋಡು. 9902209240.
ಸಂಪಾದಕೀಯ
ರಾಜ್ಯದ 6000ಕ್ಕೂ ಅಧಿಕ ಗ್ರಾಮ ಪಂಚಾಯತುಗಳ ಪ್ರಸಕ್ತ ಚುನಾಯಿತ ಆಡಳಿತ ಮಂಡಳಿಯ ಅಧಿಕಾರಾವಧಿ ಜೂನ್ ಅಂತ್ಯದ ವೇಳೆಗೆ ಮುಗಿಯಲಿದೆ. ಪಂಚಾಯತ್ ರಾಜ್ ಕಾಯಿದೆಯಂತೆ ಪಂಚಾಯತುಗಳ ಅಧಿಕಾರಾವಧಿಯ 6ತಿಂಗಳ ಮೊದಲು ಚುನಾವಣೆ ಘೋಷಣೆಯಾಗಿ, ನಿಗದಿತ ಅವಧಿಗೆ ಚುನಾವಣೆ ನಡೆಸಿ, ಹೊಸ ಆಡಳಿತ ಮಂಡಳಿ ರಚನೆಗೆ ಅವಕಾಶ ಕಲ್ಪಿಸಬೇಕು. ಆದರೆ ಇದೀಗ ಕೊರೋನಾ ಮಹಾಮಾರಿ ನಮ್ಮ ದೇಶಕ್ಕೆ ವಕ್ಕರಿಸಿರುವುದರಿಂದ, ಈ ಹೆಮ್ಮಾರಿಯಿಂದ ಬಚಾವಾಗಲು ಬದುಕು ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲು ಕೇಂದ್ರ ಸರಕಾರ ಸುಮಾರು 60ದಿನಗಳಷ್ಟು ಕಾಲ 4ಹಂತಗಳಲ್ಲಿ ಲಾಕ್ ಡೌನ್ […]
The Legend of Zelda: Breath of the Wild gameplay on the Nintendo Switch

Dropcap the popularization of the “ideal measure” has led to advice such as “Increase font size for large screens and reduce font size for small screens.” While a good measure does improve the reading experience, it’s only one rule for good typography. Another rule is to maintain a comfortable font size. Strech lining hemline above […]
ಮಡಂತ್ಯಾರು ಕಾಲೇಜಿನ ಒಳ ಕ್ರೀಡಾಂಗಣ ಈಗ ಕ್ವಾರಂಟೈನ್ ಸೆಂಟರ್
ಮಡಂತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕಳ ಮತ್ತು ಪಾರೆಂಕಿ ಗ್ರಾಮಗಳಿಗೆ ಹೊರ ರಾಜ್ಯಗಳಿಂದ ಬರುವ ಊರ ಬಂಧುಗಳನ್ನು 14ದಿನಗಳ ಕಾಲ ಕ್ವಾರಂಟೈನಿಗೆ ಒಳಪಡಿಸಲು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಒಳ ಕ್ರೀಡಾಂಗಣವನ್ನು ಸಜ್ಜುಗೊಳಿಸಲಾಗಿದೆ. ಈ ಒಳ ಕ್ರೀಡಾಂಗಣದಲ್ಲಿ ಎರಡು ಹಾಲ್, ಸುಸಜ್ಜಿತ ಆರು ಕೊಠಡಿ, 22 ಶೌಚಾಲಯವಿರುವ ಸ್ನಾನಗೃಹದ ವ್ಯವಸ್ಥೆ ಕಲ್ಪಿಸಲಾಗಿದೆ. ಕುಡಿಯುವ ನೀರಿಗೆ ಫಿಲ್ಟರ್ ವ್ಯವಸ್ಥೆ ಇದ್ದು, ಇಡೀ ಒಳ ಕ್ರೀಡಾಂಗಣವನ್ನು ಸಿ.ಸಿ. ಕ್ಯಾಮರಾದ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಆಡಳಿತ ಮಂಡಳಿಯ […]
ವಾರ ಭವಿಷ್ಯ- 11-05-2020 ರಿಂದ 17-05-2020 ರವರೆಗೆ:

ಎಸ್.ಗೋಪಾಲಕೃಷ್ಣ. ಶಗ್ರಿತ್ತಾಯ. ಜ್ಯೋತಿಷಿ, ಶಾಂತಿಗೋಡು. 9902209240.
ಕೊರೋನಾದೊಂದಿಗೆ ಬದುಕಲು ಚಿಗುರಿದ ಕನಸು

ಜೀವನ ಪದ್ಧತಿ ಬದಲಿಸಿದರೆ ಪ್ರತಿಯೊಬ್ಬರು ಕೊರೋನಾ ಮಾರಿಯಿಂದ ಪಾರಾಗಬಹುದು ಬರಹ: ಅರವಿಂದ ಚೊಕ್ಕಾಡಿ ಲಾಕ್ಡೌನ್ ಪ್ರಾರಂಭದ ದಿನಗಳಲ್ಲಿ ಎಲ್ಲರೂ ಸೇರಿ ಜನರಿಗೆ ಬೈದದ್ದೇ ಬೈದದ್ದು.ನಾನು ಬೈಯ್ಯಲಿಲ್ಲ. ಯಾಕೆಂದರೆ ಒಂದು ಎಚ್ಚರ ಹುಟ್ಟಿಸಲು ಲಾಕ್ಡೌನ್ ಸಹಾಯಕವೆ ಹೊರತು ಅದೇ ವೈರಸ್ ಹೋಗುವ ತನಕ ಅಲ್ಲ ಎಂದು ಗೊತ್ತಿತ್ತು. ಆಗ ಬೈತಾ ಇದ್ದರೆ ಇವತ್ತು ಮಾತಾಡುವ ನೈತಿಕ ಅರ್ಹತೆ ಇರುವುದಿಲ್ಲ.ಸರ್ವೈವಲ್ ಆಫ್ ದ ಫಿಟ್ಟೆಸ್ಟ್ ತತ್ವವನ್ನು ಕಲ್ಯಾಣ ರಾಷ್ಟ್ರಗಳು ಬದಲಿಸುವ ಅಭಿನಂದನಾರ್ಹ ಪ್ರಯತ್ನ ಮಾಡಿವೆ. ಆದರೂ ಪರಿಸ್ಥಿತಿ ಕಠಿಣವಾದಾಗ ಸರ್ವೈವಲ್ […]
ವಾರ ಭವಿಷ್ಯ- 04-05-2020 ರಿಂದ 10-05-2020 ರವರೆಗೆ:

ಎಸ್.ಗೋಪಾಲಕೃಷ್ಣ. ಶಗ್ರಿತ್ತಾಯ. ಜ್ಯೋತಿಷಿ, ಶಾಂತಿಗೋಡು. 9902209240.
ಕೊರೋನಾ ಸೋಂಕಿನ ವಿರುದ್ಧ ಹೋರಾಟ ಲಾಕ್ ಡೌನ್ ಅಂತಿಮ ಹೋರಾಟವಲ್ಲ – ಆರಂಭ ಮಾತ್ರ ಮಾಸ್ಕ್ ಧಾರಣೆ ಹಾಗೂ ವೈಯಕ್ತಿಕ ಅಂತರ ಆಂದೋಲನವಾಗಬೇಕು

ಕೊರೋನಾ ಸೋಂಕಿನ ಹರಡುವಿಕೆಯ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಲಾಕ್ ಡೌನಿಗೆ ಇದೀಗ 40ದಿನಗಳು ಕಳೆಯಿತು. ಇನ್ನು ಮುಂದೆ ಏನು ಎಂಬ ಕುತೂಹಲ ಪ್ರತಿಯೋರ್ವ ಭಾರತೀಯನಲ್ಲಿದೆ. 40ದಿನಗಳ ಸುದೀರ್ಘ ಲಾಕ್ ಡೌನ್ ಹೋರಾಟ ಮಹಾಮಾರಿ ಕೊರೋನಾ ಸೋಂಕನ್ನು ನಮ್ಮ ದೇಶದಿಂದ ಬಡಿದೋಡಿಸಬಹುದಾ…ನಾವಿನ್ನು ನೆಮ್ಮದಿಯಾಗಿ ಮೊದಲಿನಂತೆ ಓಡಾಡಿಕೊಂಡಿರಬಹುದಾ…ಮುಂತಾದ ಪ್ರಶ್ನೆಗಳು ಎಲ್ಲರ ಮನದಲ್ಲಿ ಹರಿದಾಡುತ್ತಿದೆ. ಇದಕ್ಕೆಲ್ಲಾ ಒಂದೇ ಉತ್ತರ ‘ ಕೊರೋನಾ ಸೋಂಕಿನ ವಿರುದ್ಧ ಲಾಕ್ ಡೌನ್ ಅಂತಿಮ ಹೋರಾಟವಲ್ಲ, ಇದು ಹೋರಾಟದ ಆರಂಭ […]